Eco club ನ ನೇತೃತ್ವದಲ್ಲಿ ತರಕಾರಿ ಕೃಷಿ
ಪೌಷ್ಟಿಕ ಆಹಾರವನ್ನು ನೀಡುವ ಮಧ್ಯಾಹ್ನದ ಊಟವನ್ನು ಸಮೃದ್ಧಗೊಳಿಸಲು ಶಾಲಾಪರಿಸರದಲ್ಲಿ ತರಕಾರಿ ಗಿಡಗಳನ್ನು ಬೆಳೆಸುವ ಯೋಜನೆಯ ಅಂಗವಾಗಿ ಬದನೆ,ಅಲಸಂಡೆ,ಬೆಂಡೆ ಮತ್ತು ಸೌತೆ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ವಿದ್ಯಾರ್ಥಿಗಳು ಅಧ್ಯಾಪಕರಾದ ಶ್ರೀ ಕುಂಞಿರಾಮ ಮಾಸ್ತರವರ ನೇತೃತ್ವದಲ್ಲಿ ಗಿಡಗಳ ಆರೈಕೆಯಲ್ಲಿ.
No comments:
Post a Comment