ದಿನಾಂಕ
.02.10.2014
ರಂದು
ಗಾಂಧಿಜಯಂತಿಯನ್ನು ಆಚರಿಸಲಾಯಿತು.
ಮುಖ್ಯೋಪಾಧ್ಯಾಯರಾದ
ಶ್ರೀ ಮಹಾಲಿಂಗೇಶ್ವರ ಭಟ್ರವರು
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ಪ್ರಭಾರ
ಪ್ರಾಂಶುಪಾಲರಾದ ಶ್ರೀ ಸದಾನಂದನ್
ಮಾಸ್ತರ್ ಮುಖ್ಯ ಅತಿಥಿಯಾಗಿದ್ದರು.ಮಹಾತ್ಮಾಗಾಂಧಿಯ
ಭಾವಚಿತ್ರಕ್ಕೆ
ಫುಷ್ಪಾರ್ಚನೆ
ಸಲ್ಲಿಸಲಾಯಿತು.ಸ್ವಚ್ಛಭಾರತ
ಪ್ರತಿಜ್ಞೆಯನ್ನು ಮಕ್ಕಳು
ಸ್ವೀಕರಿಸಿದರು.
ಅಧ್ಯಾಪಕರಾದ
ಶ್ರೀ ಕುಂಞಿರಾಮ ಮಾಸ್ತರ್
ಸ್ವಾಗತಿಸಿದರು.
ಮುಖ್ಯೋಪಾಧ್ಯಾಯರಾದ
ಶ್ರೀ ಮಹಾಲಿಂಗೇಶ್ವರ ಭಟ್,ಪ್ರಭಾರ
ಪ್ರಾಂಶುಪಾಲರಾದ ಶ್ರೀ ಸದಾನಂದನ್
ಮಾಸ್ತರ್,
ಅಧ್ಯಾಪಕರಾದ
ಶ್ರೀ ಕೃಷ್ಣೋಜಿ ಮಾಸ್ತರ್ ಮಕ್ಕಳಿಗೆ
ಗಾಂಧಿಜಯಂತಿಯ ಸಂದೇಶವನ್ನಿತ್ತರು.
ಅಧ್ಯಾಪಕರಾದ
ಶ್ರೀ ಶರತ್ಕುಮಾರ್ ಕಾರ್ಯಕ್ರಮ
ನಿರೂಪಿಸಿದರು.
ಅಧ್ಯಾಪಕರಾದ
ಶ್ರೀ ಪ್ರದೀಪ್ಕುಮಾರ್
ಮಾಸ್ತರ್ ವಂದಿಸಿದರು.
No comments:
Post a Comment